ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಡಾ.ಎಂ.ಎಸ್.ಅರ್ಚನಾ, ಜಿ.ಪಂ.ಸಿಇಒ ಇಕ್ರಂ, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ,ಪ್ರದೀಪ್, ಚಿಕ್ಕಮುದಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಮೀಳಾ ರಾಜಣ್ಣ, ಉಪಾಧ್ಯಕ್ಷೆ ಗಂಗಮ್ಮನರಸಿಂಹಮೂರ್ತಿ, ಕೆಂಪಾಪುರ ಸಿಂಗ್ರಿಗೌಡ, ನಟರಾಜ್, ದೊಡ್ಡಸೋಮನಹಳ್ಳಿ ಎಂ.ರಾಮಣ್ಣ, ತಿಪ್ಪಸಂದ್ರ ವೆಂಕಟೇಶ್, ಚಿಕ್ಕಕಲ್ಯದ ಶ್ರೀಧರ್, ಹನುಮಂತಣ್ಣ, ಪಾಪಣ್ಣ, ರೇವಣ್ಣ, ಬಿಜೆಪಿ ಮುಖಂಡರಾದ ರಂಗಧಾಮಯ್ಯ, ಹೊಸಪೇಟೆ ಶಂಕರ್, ಬಾಲಾಜಿ, ಡಿವೈಎಸ್ಪಿ ಲಕ್ಷ್ಮೀನಾರಾಯಣ, ಸರ್ಕಲ್ ಇನ್ ಸ್ಪೆಕ್ಟರ್ ಬಿ.ಎಸ್.ಮಂಜುನಾಥ, ಸಬ್ ಇನ್ಸ್ಪೆಕ್ಟರ್ಗಳಾದ ಟಿ.ವೆಂಕಟೇಶ್, ಮಂಜುನಾಥ, ಎನ್.ಸುರೇಶ್ ಹಾಗೂ ಗ್ರಾಮಸ್ಥರು ಇದ್ದರು.