ಏಕಲವ್ಯ ಪ್ರಶಸ್ತಿ ಪುರಸ್ಕೃತ ಬೆಂಗಳೂರಿನ ಪ್ರಸಾದ್ ಉದ್ಘಾಟಿಸಿದರು. ಸಮಾಜ ಸೇವಕ ಅಬ್ಬಿಗೆರೆ ರಾಜಣ್ಣ, ಸುಮತಿ ಕುಮಾರ್ ಜೈನ್, ಬಸವರಾಜು, ಮುಖಂಡರಾದ ಸಿದ್ದರಾಜು, ಪಿ.ನಾಗೇಂದ್ರ, ಆನಂದ ಸ್ವಾಮಿ, ಸುಮಂತ್, ಚನ್ನಪ್ಪ, ಅಭಿಷೇಕ್, ಮಂಜುನಾಥ್, ರಂಜಿತ್ ಕುಮಾರ್, ಶ್ರೀನಿವಾಸ್, ರವೀಶ್, ದಯಾನಂದ್, ಭಾಗವಹಿಸಿದ್ದರು.