ಶಾಸಕ ಎಚ್.ಎ. ಇಕ್ಬಾಲ್ ಹುಸೇನ್, ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ಉಪಾಧ್ಯಕ್ಷ ಸಿ. ಸೋಮಶೇಖರ್ ಮಣಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ನಗರಸಭೆ ಪೌರಾಯುಕ್ತ ಎಲ್. ನಾಗೇಶ್, ಮಾಜಿ ಶಾಸಕ ಕೆ. ರಾಜು, ಮುಖಂಡರಾದ ಕೆ. ಶೇಷಾದ್ರಿ ಶಶಿ, ಕೆ. ರಮೇಶ್, ಪಿ. ನಾಗರಾಜು, ಅಜ್ಮತ್ ಉಲ್ಲಾಖಾನ್, ಬಿ.ಸಿ. ಪಾರ್ವತಮ್ಮ, ಮುತ್ತುರಾಜು, ಗುರುಪ್ರಸಾದ್, ಅನಿಲ್ ಜೋಗಿಂದರ್, ಸಿಎನ್ಆರ್ ವೆಂಕಟೇಶ್, ಬಾಬು, ನಾಗಮ್ಮ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ನಗರಸಭೆ ಅಧಿಕಾರಿಗಳು ಇದ್ದರು.