ಬುಧವಾರ, 12 ನವೆಂಬರ್ 2025
×
ADVERTISEMENT
ADVERTISEMENT

ಕನಕಪುರ| ಕಾಡಾನೆ ಮೃತ: ರಾತ್ರಿವರೆಗೆ ಕಾದ ಸಿಬ್ಬಂದಿ; ಕೈ ಕೊಟ್ಟ ಡ್ರೋನ್ ಬ್ಯಾಟರಿ

ಹಿನ್ನೀರಿಗೆ ಇಳಿದಿದ್ದ 6 ಆನೆ; 2 ದಡ ದಾಟಿದವು, ಇನ್ನೆರಡು ಹಿಂದಿರುಗಿದವು, ಉಳಿದೆರಡು ಕಳೆಗೆ ಸಿಲುಕಿ ಮುಳುಗಿದವು
Published : 12 ನವೆಂಬರ್ 2025, 3:17 IST
Last Updated : 12 ನವೆಂಬರ್ 2025, 3:17 IST
ಫಾಲೋ ಮಾಡಿ
Comments
ಗುಂಪಿನಲ್ಲಿರುವ ಆನೆಗಳನ್ನು ಕಾರ್ಯಾಚರಣೆ ಸಂದರ್ಭದಲ್ಲಿ ದಾರಿ ತಪ್ಪಿಸಲು ಸಾಧ್ಯವಿಲ್ಲ. ಅವುಗಳು ಎಂದಿನಂತೆ ತಮ್ಮ ಮಾರ್ಗದ್ಲಲಿ ಸಾಗುವಾಗ ಗುಂಪು ಚದುರದಂತೆ ಇಟಿಎಫ್‌ ನಿಗಾ ವಹಿಸಿ ಆನೆಗಳು ತಮ್ಮ ಮಾರ್ಗದಲ್ಲೇ ಅರಣ್ಯ ಸೇರುವಂತೆ ಮಾಡುತ್ತದೆ
– ಪ್ರಭಾಸ್‌ಚಂದ್ರ ರೇ ಪಿಸಿಸಿಎಫ್ ಅರಣ್ಯ ಇಲಾಖೆ (ವನ್ಯಜೀವಿ ವಲಯ)
ಆನೆಗಳ ಹಿಂಡು ಪ್ರತ್ಯೇಕವಾಗಿ ಒಂದೊಂದು ಕಡೆ ಹಿನ್ನೀರಿಗೆ ಇಳಿದಿವೆ. ಅದರಲ್ಲಿ ಎರಡು ಹೊಸದಾಗಿ ಹಿಂಡಿನೊಂದಿಗೆ ಬಂದಿದ್ದವು. ಅವುಗಳೇ ಪ್ರತ್ಯೇಕ ಜಾಗದಲ್ಲಿ ಹಿನ್ನೀರಿಗೆ ಇಳಿದು ಕಳೆಗಳ ಮಧ್ಯೆ ಸಿಲುಕಿ ಮುಳುಗಿ ಮೃತಪಟ್ಟಿವೆ
– ರಾಮಕೃಷ್ಣಪ್ಪ ಡಿಸಿಎಫ್ ಬೆಂಗಳೂರು ದಕ್ಷಿಣ ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT