ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡ ಗೌತಮ್ ಮರಿಲಿಂಗೆ ಗೌಡ್ರು,ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಆನಂದ್ ಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ್ ಪಿಚ್ಚನಕೆರೆ, ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುರಳೀಧರ್ ಎಚ್ಎಸ್ , ಜಿಲ್ಲಾ ಬಜರಂಗದಳ ಸಂಯೋಜಕ ಕಿರಣ್ ಕೋಟೆ, ರಮೇಶ್ ನಾಯಕ್,ಮಧುಸೂದನ್ ಶೆಟ್ಟಿ, ಸೋಮಣ್ಣ, ಪ್ರಕಾಶ್, ಮಹೇಂದ್ರ, ಗೋವರ್ಧನ್ ಸಿಂಗ್, ಪುನೀತ್ ಜಯನಗರ,ನಾಗಣ್ಣ ,ಶೇಷಾದ್ರಿ ರಾಮು ಗಾಣಳುದೊಡ್ಡಿ, ಭಾನು ಪ್ರಕಾಶ್ ಇತರರು ಹಾಜರಿದ್ದರು.