ಗುರುವಾರ, 19 ಫೆಬ್ರುವರಿ 2026
×
ADVERTISEMENT
ADVERTISEMENT

ಕನಕಪುರ | ಅವೈಜ್ಞಾನಿಕ ರಸ್ತೆ ಉಬ್ಬು: ಅಪಘಾತದ ಹಾಟ್‌ಸ್ಪಾಟ್ ತುಂಗಣಿ ಬೈಪಾಸ್

Published : 19 ಫೆಬ್ರುವರಿ 2026, 4:38 IST
Last Updated : 19 ಫೆಬ್ರುವರಿ 2026, 4:38 IST
ಫಾಲೋ ಮಾಡಿ
Comments
ಬೀದಿದೀಪ ಅಳವಡಿಸಿ
ಬೆಂಗಳೂರು ರಸ್ತೆಯ ತುಂಗಣಿ ಬಳಿ ಹೆದ್ದಾರಿಗೆ ಅಳವಡಿಸಿರುವ ರಸ್ತೆ ಉಬ್ಬು ಜೀವ ರಕ್ಷಕ ಆಗುವ ಬದಲು ಜೀವ ತೆಗೆಯುವಂತಾಗಿದೆ. ಇಲ್ಲಿ ಅವೈಜ್ಞಾನಿಕವಾಗಿ ರಸ್ತೆ ಉಬ್ಬು ಅಳವಡಿಸಿ ಬೀದಿ ದೀಪ ಸೂಚನಾ ಫಲಕ ಹಾಕದಿರುವುದೆ ಅಪಘಾತಕ್ಕೆ ಕಾರಣ. ಕೂಡಲೇ ಬೀದಿದೀಪ ಅಳವಡಿಸಿ ಸೂಚನಾ ಫಲಕ ಹಾಕಬೇಕು.
ಜಯಸಿಂಹ ಕನ್ನಡ ಸೇನೆ ಅಧ್ಯಕ್ಷ
ಪೊಲೀಸರು ದಂಡ ಹಾಕುವ ಜಾಗ
ತುಂಗಣಿ ಗೇಟ್ ಬಳಿ ವಾಹನ ವೇಗವಾಗಿ ಹೋಗುವುದನ್ನು ತಡೆಗಟ್ಟಲು ರಸ್ತೆ ಉಬ್ಬು ಅಳವಡಿಸಲಾಗಿದೆ. ಆದರೆ ಪೊಲೀಸರು ಈ ಜಾಗವನ್ನು ದಂಡ ಹಾಕುವ ಜಾಗವನ್ನಾಗಿ ಮಾಡಿಕೊಂಡಿದ್ದಾರೆ. ಇಲ್ಲಿ ಪೊಲೀಸರು ಇರುವುದನ್ನು ಕಂಡ ಬೈಕ್ ಸವಾರರು ಅವರಿಂದ ತಪ್ಪಿಸಿಕೊಳ್ಳಲು ವೇಗವಾಗಿ ಹೋಗಿ ಅಪಘಾತಕ್ಕೆ ಈಡಾಗುತ್ತಿದ್ದಾರೆ.
ಗಬ್ಬಾಡಿ ಕಾಡೇಗೌಡ ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT