ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಕಾವೇರಿ | ಕಾನೂನಾತ್ಮಕ ಸಂಘಟಿತ ಹೋರಾಟವೇ ಪರಿಹಾರ: ನಿವೃತ್ತ ಐಪಿಎಸ್ ಚಂದ್ರಶೇಖರ್

Published : 29 ಮೇ 2024, 7:01 IST
Last Updated : 29 ಮೇ 2024, 7:01 IST
ಫಾಲೋ ಮಾಡಿ
Comments
ಕಾವೇರಿ ಹೋರಾಟಕ್ಕೆ ಆದಿಚುಂಚನಗಿರಿ ಮಠವು ನೇತೃತ್ವ ವಹಿಸಿ ಮಾರ್ಗದರ್ಶನ ಮಾಡಬೇಕು. ಜೊತೆಗೆ ಬೇರೆ ಸಮುದಾಯಗಳ ಮಠಾಧೀಶರು ಹಾಗೂ ವಿವಿಧ ಸಮುದಾಯಗಳ ಸಂಘ–ಸಂಘಟನೆಗಳು ಕೂಡ ಕೈ ಜೋಡಿಸಬೇಕು
– ಸಿ. ಪುಟ್ಟಸ್ವಾಮಿ ರೈತ ಸಂಘದ ಮುಖಂಡ
ಕಾವೇರಿ ನೀರಿನ ಹೋರಾಟ ಸೇರಿದಂತೆ ರೈತಪರ ಹೋರಾಟಗಳನ್ನು ಮಠವು ಸದಾ ಬೆಂಬಲಿಸಲಿದೆ. ವ್ಯವಸ್ಥಿತ ಹೋರಾಟಕ್ಕೆ ನುರಿತವರ ಸಮಿತಿ ರಚಿಸಿ. ಅವರು ಕರೆ ಕೊಟ್ಟಾಗ ರೈತರು ಹೋರಾಟಕ್ಕೆ ಧುಮುಕಲು ತಯಾರಿರಬೇಕು
ಅನ್ನದಾನೇಶ್ವರನಾಥ ಸ್ವಾಮೀಜಿ ಆದಿಚುಂಚನಗಿರಿ ಶಾಖಾ ಮಠ ರಾಮನಗರ
ನಮ್ಮಲ್ಲಿ ನೀರು ಸಂಗ್ರಹವು ವ್ಯವಸ್ಥಿತವಾಗಿಲ್ಲ. ನಮ್ಮ ಪಾಲಿನ ನೀರಿಗೆ ತಕ್ಕಂತೆ 11 ಲಕ್ಷ ಹೆಕ್ಟೇರ್ ಪ್ರದೇಶವನ್ನು ನೀರಾವರಿ ಮಾಡಲು ಸಾಧ್ಯವಾಗಿಲ್ಲ. ತಮಿಳುನಾಡು 15 ಲಕ್ಷ ಹೆಕ್ಟೇರ್‌ಗೂ‌ ಮೀರಿ ನೀರಾವರಿ ಮಾಡಿಕೊಂಡಿದೆ
– ಸುನಂದಾ ಜಯರಾಂ ರೈತಪರ ಹೋರಾಟಗಾರ್ತಿ ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT