ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

LS Polls 2024 | ಸೋತಿದ್ದೇನೆಯೇ ಹೊರತು ಸತ್ತಿಲ್ಲ: ನಿಖಿಲ್ ಕುಮಾರಸ್ವಾಮಿ

Published : 1 ಏಪ್ರಿಲ್ 2024, 17:30 IST
Last Updated : 1 ಏಪ್ರಿಲ್ 2024, 17:30 IST
ಫಾಲೋ ಮಾಡಿ
Comments
ಡಿಕೆಶಿ ನೋಟು, ಡಾಕ್ಟರ್‌ಗೆ ವೋಟು ಎಂಬುದು ಕ್ಷೇತ್ರದಲ್ಲಿ ಈ ಸಲದ ಚುನಾವಣೆಯ ಘೋಷ ವಾಕ್ಯ. ರಾಜಕೀಯ ವ್ಯಾಪಾರದಿಂದ ಹಣ ಮಾಡಿರುವ ಅವರು, ಎಷ್ಟೇ ಹಣ ಹಂಚಿದರೂ ಗೆಲ್ಲುವುದಿಲ್ಲ
– ಸಿ.ಪಿ. ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯ
‘ಕಾಂಗ್ರೆಸ್ ಕುತಂತ್ರದಿಂದ ಸೋತೆವು’
2019ರಲ್ಲಿ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಧರ್ಮ ಹೇಗೆ ಪಾಲನೆಯಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಮಾಜಿ ಪ್ರಧಾನಿಯಾದ ನನ್ನ ತಾತ ತುಮಕೂರಿನಲ್ಲಿ ಮತ್ತು ಏನು ಅರಿಯದ ಯುವಕನಾದ ನಾನು ಮಂಡ್ಯದಲ್ಲಿ ಸೋಲಲು ಕಾಂಗ್ರೆಸ್‌ನವರ ಕುತಂತ್ರವೇ ಕಾರಣ. ಜೆಡಿಎಸ್ ಕುಟುಂಬ ರಾಜಕಾರಣದ ಬಗ್ಗೆ ಮಾತಾಡುವ ಕಾಂಗ್ರೆಸ್‌ನವರು ಈ ಸಲ ಚುನಾವಣೆಯಲ್ಲಿ ಯಾರ‍್ಯಾರಿಗೆ ಟಿಕೆಟ್ ಕೊಟ್ಟಿದೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ. ಸಚಿವರು, ಶಾಸಕರ ಮಕ್ಕಳು, ಪತ್ನಿಗೆ ಟಿಕೆಟ್‌ ಕೊಟ್ಟಿರುವ ಅವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದು ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT