ಪೋಟೋ 11Magadi3 : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾದ ಡಾ.ಸಿ.ಎನ್ ಮಂಜುನಾಥ್ ರವರ ಗೆಲುವಿಗಾಗಿ ಮಾಗಡಿ ರಂಗನಾಥ ಸ್ವಾಮಿ ದೇವಸ್ಥಾನ ಸುತ್ತ ಸುಮಾರು 1ಕಿಲೋ ಮೀಟರ್ ಉರುಳು ಸೇವೆ ಮಾಡಿದ ಮಾಜಿ ಶಾಸಕ ಎ.ಮಂಜಣ್ಣನವರ ಅಭಿಮಾನಿಗಳಾದ ಮಂಜು ಹಾಗೂ ಚಂದ್ರು ರವರನ್ನು ಬಿಜೆಪಿ ಒಬಿಸಿ ರಾಜ್ಯ ಉಪಾಧ್ಯಕ್ಷರಾದ ಎ.ಎಚ್. ಬಸವರಾಜು ರವರು ಸನ್ಮಾನಿಸಿ ಗೌರವಿಸಿದರು ಇದೇ ವೇಳೆ ಜೆಡಿಎಸ್ ಬಿಜೆಪಿ ಪಕ್ಷದ ಮುಖಂಡರು ಭಾಗವಹಿಸಿದ್ದರು.