ಶಂಕರೇಗೌಡ ಮೇ 19 ರಂದು ಕನಕಪುರ ಎಂ.ಜಿ.ರಸ್ತೆ ತಾಯಪ್ಪ ಗಲ್ಲಿಯ ಬಾಲಕನನ್ನು ಕಚೇರಿ ಸ್ಥಳಾಂತರಕ್ಕಾಗಿ ಕರೆದುಕೊಂಡು ಹೋಗಿದ್ದರು. ಅಂದಿನಿಂದ ಬಾಲಕ ನಾಪತ್ತೆಯಾಗಿದ್ದ. ಈ ಸಂಬಂಧ ಪೋಷಕರು ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ ಟೌನ್ ಪೊಲೀಸರು ಶಂಕರೇಗೌಡನನ್ನು ವಶಕ್ಕೆ ಪಡೆದು ವಿಚಾರಣೆಗೆ ನಡೆಸಿದಾಗ ಬಾಲಕನನ್ನು ಸಲಿಂಗ ಕಾಮಕ್ಕೆ ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ.