ಯಲ್ಲೋ ಅಂಡ್ ರೆಡ್ ಫೌಂಡೇಶನ್ ವತಿಯಿಂದ ಸತತ ಏಳನೇ ವರ್ಷ ಈ ಮ್ಯಾರಥಾನ್ ಆಯೋಜಿಸಲಾಗಿತ್ತು. 21 ಕಿ.ಮೀ, 11 ಕಿ.ಮೀ ಹಾಗು 7 ಕಿ.ಮೀ ವಿಭಾಗದಲ್ಲಿ ಓಟಗಾರರು ಹೆಜ್ಜೆ ಹಾಕಿದರು. ಮಾವಿನ ತೋಟಗಳು, ಗುಡ್ಡಗಾಡಿನ ನಡುವಿನ ಹಾದಿಯಲ್ಲಿ ಓಟ ಸಾಗಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಸಕ್ತರು ಪಾಲ್ಗೊಂಡರು. ರಾಮನಗರ ಎಸ್ಪಿ ಅನೂಪ್ ಶೆಟ್ಟಿ, ಜಿ.ಪಂ. ಸಿಇಒ ಇಕ್ರಂ ಹಾಗೂ ಬಿಜೆಪಿ ಮುಖಂಡ ಅಶ್ವತ್ಥ ನಾರಾಯಣ.