ಧಾರ್ಮಿಕ ಪರಿಷತ್ ಸದಸ್ಯ ಹನುಮಂತು, ಹೊಂಬೆಳಕು ಸ್ನೇಹಕೂಟದ ಪೊಲೀಸ್ ಸುರೇಶ್, ಸಮಾಜ ಸೇವಕ ತಮ್ಮಣ್ಣ, ಹುಲಿಕೆರೆ-ಗುನ್ನೂರು ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್, ಮುಖಂಡ ನೆಲಮಲೆ ಗಂಗಾಧರ್, ದೇವಾಲಯದ ಪ್ರಧಾನ ಅರ್ಚಕರಾದ ಎಸ್. ವಿಜಯಕುಮಾರ್, ಎ.ಸಿ. ಮಂಜುನಾಥ್, ಅರ್ಚಕ ವಿ. ಮೂರ್ತಿ, ಪುರೋಹಿತ ಎಸ್. ರುದ್ರೇಶ್ ಇದ್ದರು.