ಸಾರಿಗೆ ನೌಕರರಾದ ಎ.ಸತೀಶ್, ಸುರೇಶ್, ಬಸವರಾಜು, ಪಂಚಾಕ್ಷರಿ, ಅಮ್ಜದ್ಖಾನ್,, ವಸಂತ ಕುಮಾರ್, ರಾಜು.ಎಂ.ಪ್ರಶಾಂತ್, ಶಿವರುದ್ರಯ್ಯ, ಮುನಯಪ್ಪ, ಆನಂದ ನಾಯ್ಕ್, ಶಿವಣ್ಣ, ಯಲ್ಲಪ್ಪ ಹೊನ್ನಾಳಿ, ಗಿರಿಜಾ, ವಿನಯ, ಪ್ರೇಮಾ, ಜ್ಯೋತಿ, ಮೋಹನ ಕುಮಾರಿ, ಸುಮಿತ್ರಾ, ನಾಗಯ್ಯ, ಇಮಾಮ್ ಸಾಬ್, ನರಸಿಂಹಮೂರ್ತಿ ಸಾರಿಗೆ ನೌಕರರು ಎದುರಿಸುತ್ತಿರುವ ಸಮಸ್ಯೆಗಳನ್ನು ಕುರಿತು ಮಾತನಾಡಿದರು. ಅಶೋಕ ಕೊಣ್ಣೂರ, ನಾಗೇಶ್ ಡೆಂಗಿ, ಬಸವರಾಜು, ಏಕಾಏಕಿ ಮಂಗಳೂರಿಗೆ ವರ್ಗಾವಣೆ ಮಾಡಿದ್ದಾರೆ. ರದ್ದುಪಡಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು. ಪುರಸಭೆ ಸದಸ್ಯರಾದ ಎಂ.ಎನ್.ಮಂಜುನಾಥ, ಅನಿಲ್ ಕುಮಾರ್, ಜಯರಾಮು, ಮಾಜಿ ಸದಸ್ಯ ನಯಾಜ್ ಅಹಮದ್ ಇದ್ದರು.