ಟ್ರಸ್ಟ್ ಕಾರ್ಯದರ್ಶಿ ಅಚ್ಯುತರಾವ್, ಉದ್ಯಮಿ ಮಳೂರು ಕೃಷ್ಣಕುಮಾರ್, ರಾಮನಗರದ ಶಂಕರ ಮಠದ ಅಧ್ಯಕ್ಷ ಶೇಷಗಿರಿರಾವ್, ರಾಮಗಿರಿ ಸೇವಾ ಟ್ರಸ್ಟ್ ಅಧ್ಯಕ್ಷ ಶೇಷಾದ್ರಿ ಅಯ್ಯರ್, ಶ್ರೀ ರಾಮ ಸೇವಾ ಸಮಿತಿಯ ಉಪಾಧ್ಯಕ್ಷ ಕೆ.ನಾಗಪ್ಪ, ಉಪನ್ಯಾಸಕರಾದ ಕೃಷ್ಣಕುಮಾರ್, ಸ್ವಾಮಿನಾಥನ್, ಅರ್ಚಕ ರವೀಂದ್ರ, ಎ.ದಿನೇಶ್ ಹಾಜರಿದ್ದರು.