ಬಾಣಗಹಳ್ಳಿ, ಸೋಗಾಲ, ಹಾರೋಕೊಪ್ಪ, ಇಗ್ಗಲೂರು, ಸುಳ್ಳೇರಿ ಗ್ರಾಮಗಳಲ್ಲಿ ಅವರು ಸಭೆ ನಡೆಸಿದರು. ಎಲ್ಲ ಗ್ರಾಮಗಳಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಜಯಮುತ್ತು, ನಗರಸಭೆ ಅಧ್ಯಕ್ಷ ಪ್ರಶಾಂತ್, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಮಾಗನೂರು ಗಂಗರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶ ಕುಕ್ಕೂರುದೊಡ್ಡಿ ಜಯರಾಂ, ಹಾಪ್ ಕಾಮ್ಸ್ ದೇವರಾಜು, ವಡ್ಡರಹಳ್ಳಿ ರಾಜಣ್ಣ, ಯಾಲಕ್ಕಿಗೌಡ, ಮಲ್ಲೇಶ್, ದಾಸೇಗೌಡ ಭಾಗವಹಿಸಿದ್ದರು.