ಮಲೇರಿಯಾ ರೋಗದ ಹಿನ್ನಲೆ ಹಾಗೂ ನಿಯಂತ್ರಣ ಕುರಿತು ಕೀಟಶಾಸ್ತ್ರಜ್ಞೆ ಎನ್. ಸೌಮ್ಯಾ ಉಪನ್ಯಾಸ ನೀಡಿದರು. ನಗರಸಭೆ ಉಪಾಧ್ಯಕ್ಷೆ ಟಿ. ಜಯಲಕ್ಷಮ್ಮ, ಡಿ.ಟಿ.ಓ ಕುಮಾರ್, ಆರೋಗ್ಯ ಮೇಲ್ವಿಚಾರಕ ಆರ್. ರೇಣುಕಯ್ಯ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಚ್.ಸಿ. ರಾಜೇಂದ್ರ, ತಾಲ್ಲೂಕು ವೈದ್ಯಾಧಿಕಾರಿಗಳು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.