ಪ್ರತಿಭಟನಕಾರರು ಚನ್ನಬಸಪ್ಪ ವೃತ್ತದಲ್ಲಿ ಸ್ವಲ್ಪ ಹೊತ್ತು ಸಾಂಕೇತಿಕ ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರ್ ವರ್ಷ ಒಡೆಯರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು. ಸಂಘಟನೆಯ ರಮೇಶ್, ಭರತ್ಕುಮಾರ್, ಚಾಂದಪಾಷ, ಕೌಸರ್, ರಾಜು, ಪುಟ್ಟರಾಮು, ನಂಜುಂಡ, ಆದಿಲ್ಪಾಷ, ಅನಂತಲಕ್ಷ್ಮಿ, ದೀಪ.ಎಂ, ವೆಂಕಟಲಕ್ಷ್ಮಮ್ಮ ಉಪಸ್ಥಿತರಿದ್ದರು.