ರಂಗ ಕಲಾವಿದ ಕ್ಯಾತ್ಸಂದ್ರ ಶ್ರೀನಿವಾಸ್, ಚಿತ್ರ ಕಲಾವಿದ ಚಂದ್ರಶೇಖರ್, ವಯೊಲಿನ್ ವಾದಕ ಅಮರ್ನಾಥ್, ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷೆ ಕಲ್ಪನಾ ಶಿವಣ್ಣ, ಸಂಗೀತ ಶಿಕ್ಷಕಿಯರಾದ ವತ್ಸಲಾ ಗೋವಿಂದರಾಜನ್, ವಸಂತಲಕ್ಷ್ಮೀ ಸುರೇಂದ್ರನಾಥ್, ಸ್ವರ ಸಂಗಮದ ಮುರಳಿಕೃಷ್ಣ, ಲಾವಣಿಕಾರ ನಾಗರಾಜು, ಜ್ಯೋತಿ ನಗರದ ಧನಂಜಯ, ಜನಪದ ಕಲಾವಿದ ಜುಟ್ಟನಹಳ್ಳಿ ರವಿಕುಮಾರ್ ಅವರು ಪುನೀತ್ ಚಿತ್ರರಂಗದಲ್ಲಿ ಬಿಟ್ಟು ಹೋಗಿರುವ ನೆನಪುಗಳನ್ನು ಮೆಲುಕು ಹಾಕಿದರು.ಶಿಕ್ಷಕಿ ಗಾಯತ್ರಿ (ಪ್ರಥಮ), ವಿದ್ಯಾರ್ಥಿನಿ ಪಲ್ಲವಿ (ದ್ವಿತೀಯ), ಡಾ.ಜಗದೀಶ್ ನಡುವಿನಮಠ (ತೃತೀಯ) ಬೆಳ್ಳಿ ಪದಕ ಪಡೆದರು. ಮೋಕ್ಷಿತಾ, ಅಕ್ಷಯ್, ಅಪರ್ಣ, ರವಿಕುಮಾರ್, ನಾಗರತ್ನಾ, ಅರ್ಪಿತಾ, ಸುನೀತಾ (ಸಮಾಧಾನಕರ) ಬಹುಮಾನ ಪಡೆದರು.