ಡಾ.ರಾಜ್ ಬಳಗದ ಅಧ್ಯಕ್ಷ ಮಂಜುನಾಥ್, ಒಕ್ಕಲಿಗರ ವಿದ್ಯಾರ್ಥಿ ನಿಲಯದ ನಿರ್ದೇಶಕ ಶಂಭುಗೌಡ, ಮುಖಂಡರಾದ ಅಪ್ಪಗೆರೆ ಶ್ರೀನಿವಾಸಮೂರ್ತಿ, ಕಿರಣ್ ಕುಮಾರ್, ಶಿವಮೂರ್ತಿ, ರಾಂಪುರ ಪ್ರದೀಪ್, ರಘು, ಜಾನಪದ ಕಲಾವಿದರಾದ ಹೊನ್ನಿಗನಹಳ್ಳಿ ಸಿದ್ದರಾಜು, ನಮನ ಶಿವಕುಮಾರ್, ಎಸ್.ಬಿ. ಗಂಗಾಧರ್, ಮೆಣಸಿಗನಹಳ್ಳಿ ಸ್ವಾಮಿ, ಸತೀಶ್ ಹಾಜರಿದ್ದರು.