ಹೋರಾಟಗಾರ ದೊಡ್ಡಿಲಕ್ಷ್ಮಣ್, ಜಿ.ಪಂ. ಮಾಜಿ ಸದಸ್ಯ ಎಂ.ಕೆ. ಧನಂಜಯ, ತಾ.ಪಂ. ಮಾಜಿ ಅಧ್ಯಕ್ಷ ಕಾಂತರಾಜ್, ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಜಿ. ಗೋಪಾಲ್, ಕಾರ್ಯದರ್ಶಿ ಚಂದ್ರಶೇಖರ್, ಪುಟ್ಟಸ್ವಾಮಿ, ರೇಣುಕಪ್ಪ, ಎಂ.ಬಿ. ಬಸವರಾಜು, ಸಿದ್ದರಾಜು, ಬಸ್ ಏಜೆಂಟ್ ವಾಸುದೇವ್, ಎಂ.ವೈ. ರೇಣುಕಪ್ಪ, ರಮೇಶ್, ಕೃಷ್ಣಪ್ಪ, ಕದಂಬ ಗಂಗರಾಜು, ಶಿವಾನಂದ್, ಜ್ಯೋತಿಪಾಳ್ಯ ರಾಮಣ್ಣ, ನಿವೃತ್ತ ಶಿಕ್ಷಕರಾದ ಹನುಮೇಗೌಡ, ಎಲ್. ನಂಜಯ್ಯ ಹಾಜರಿದ್ದರು.