<p>ಮಾಗಡಿ: ತಿರುಮಲೆ ರಂಗನಾಥ ಸ್ವಾಮಿಯ ತಿಂಗಳ ತೇರು ಮೇ 3ರಂದು ನಡೆಯಲಿದೆ ಎಂದು ಡ್ರೈವರ್ ನಾರಾಯಣಪ್ಪ ತಿಳಿಸಿದರು.</p>.<p>ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದ ಮಾಗಡಿ ರಂಗನಾಥ ಸ್ವಾಮಿ ತಿಂಗಳ ತೇರನ್ನು ನಮ್ಮ ಕುಟುಂಬಸ್ಥರು ನೆರವೇರಿಸಿಕೊಂಡು ಬರುತ್ತಿದ್ದು, ಬ್ರಹ್ಮರಥೋತ್ಸವ ನಡೆದ ಒಂದು ತಿಂಗಳ ನಂತರ ತಿಂಗಳ ತೇರನ್ನು ನಡೆಸಲಾಗುತ್ತದೆ.</p>.<p>ರಂಗನಾಥ ಸ್ವಾಮಿಗೆ ಪೂಜೆ ಸಲ್ಲಿಸಿ, ಉತ್ಸವ ಮೂರ್ತಿಯನ್ನು ಚಿಕ್ಕೇರಿನಲ್ಲಿ ಕೂರಿಸಿ ರಂಗನಾಥ ಸ್ವಾಮಿ ತೇರನ್ನು ಭಕ್ತರು ಎಳೆಯುತ್ತಾರೆ. ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಾಗಡಿ: ತಿರುಮಲೆ ರಂಗನಾಥ ಸ್ವಾಮಿಯ ತಿಂಗಳ ತೇರು ಮೇ 3ರಂದು ನಡೆಯಲಿದೆ ಎಂದು ಡ್ರೈವರ್ ನಾರಾಯಣಪ್ಪ ತಿಳಿಸಿದರು.</p>.<p>ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದ ಮಾಗಡಿ ರಂಗನಾಥ ಸ್ವಾಮಿ ತಿಂಗಳ ತೇರನ್ನು ನಮ್ಮ ಕುಟುಂಬಸ್ಥರು ನೆರವೇರಿಸಿಕೊಂಡು ಬರುತ್ತಿದ್ದು, ಬ್ರಹ್ಮರಥೋತ್ಸವ ನಡೆದ ಒಂದು ತಿಂಗಳ ನಂತರ ತಿಂಗಳ ತೇರನ್ನು ನಡೆಸಲಾಗುತ್ತದೆ.</p>.<p>ರಂಗನಾಥ ಸ್ವಾಮಿಗೆ ಪೂಜೆ ಸಲ್ಲಿಸಿ, ಉತ್ಸವ ಮೂರ್ತಿಯನ್ನು ಚಿಕ್ಕೇರಿನಲ್ಲಿ ಕೂರಿಸಿ ರಂಗನಾಥ ಸ್ವಾಮಿ ತೇರನ್ನು ಭಕ್ತರು ಎಳೆಯುತ್ತಾರೆ. ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>