ಮಾಗಡಿ: ಇಲ್ಲಿನ ಬ್ಯಾಲಕೆರೆ ವಿಎಸ್ಎಸ್ಎನ್ ಗೆ ಅಧ್ಯಕ್ಷರಾಗಿ ರವಿಶಂಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ವೆಂಕಟರಂಗಯ್ಯ, ನಿರ್ದೇಶಕರಾದ ಬಸವರಾಜು, ವಿಮಲ, ಯತೀಶ್, ಹನುಮಯ್ಯ, ಮರುಳಸಿದ್ದಪ್ಪ, ರೇಣುಕಪ್ಪ, ಮುಕ್ತಿಯಾರ್ ಅಹಮದ್, ಹಾಲು ಉತ್ಪಾಕದರ ಸಹಕಾರ ಸಂಘದ ಅಧ್ಯಕ್ಷ ರಾಮಣ್ಣ, ತಗ್ಗಿಕುಪ್ಪೆ ಗ್ರಾಮಪಂಚಾಯಿತಿ ಅಧ್ಯಕ್ಷೆ ದೇವರಾಜಮ್ಮ ಮುಕುಂದ, ಸದಸ್ಯರಾದ ನಾಗರತ್ನ, ಆಶಾ ಇದ್ದರು.