ಉಪಾಧ್ಯಕ್ಷ ಗಂಗಾಂಬಿಕೆ, ಸದಸ್ಯರಾದ ಎಚ್.ಜಿ,ಗಂಗರಾಜು, ಯಶೋಧ, ಸಿದ್ದಗಂಗಮ್ಮ, ಚನ್ನವೀರಪ್ಪ, ಎಚ್.ಯಶೋಧ, ಕೆ.ಎನ್. ಗಂಗರಾಜು, ಮಂಗಳಮ್ಮ, ಗಿರಿಯಪ್ಪ, ಹಾಗೂ ಮುಖಂಡರಾದ ಸಾತನೂರು ದೇವರಾಜು, ಕೆಂಪಸಾಗರ ಮಂಜುನಾಥ್, ದೋಣಕುಪ್ಪೆ ರವಿ, ಸತೀಶ್, ಚಂದ್ರಶೇಖರ್, ರೇವಣ್ಣ, ಸ್ವಾಮಿ, ಶಿವಲಿಂಗಯ್ಯ ಮೂಡ್ಲಯ್ಯ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ಪಟಾಕಿ ಸಿಡಿಸಿ, ಸಿಹಿ ವಿತರಿಸಲಾಯಿತು. ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಮುಖಂಡರು ಇದ್ದರು.