ರಾಜಸ್ವ ನಿರೀಕ್ಷಕ ರಮೇಶ್.ಸಿ, ಪಾರುಪತ್ತೇದಾರ ದೇವರಾಜು.ವಿ.ಎನ್, ವಿವಿಧ ಮುಜರಾಯಿ ದೇವಾಲಯಗಳ ಪಾರುಪತ್ತೇದಾರರಾದ ಸೋಮಶೇಖರ್.ಜಿ, ಗಂಗನರಸಿಂಹಯ್ಯ, ದರ್ಶನ್, ಮಹಂತೇಶ್, ಕೃಷ್ಣ, ಮಾಡಬಾಳ್ ಮಹದೇವಮ್ಮ ದೇವಾಲಯದ ಅರ್ಚಕ ವೀರಣ್ಣಗೌಡ, ಶುಭೋದಯ ಮಹೇಶ್, ತಿರುಮಲೆ ಮುಳಕಟ್ಟಮ್ಮದೇವಾಲಯದ ಅರ್ಚಕ ಶ್ರೀನಿವಾಸ್ ಹಾಗೂ ಸಸಹ್ರಾರು ಭಕ್ತರು ಇದ್ದರು. ಸಾವಂದಿ ವೀರಭದ್ರಸ್ವಾಮಿ ದೇವಾಲಯದ ಆಗಮಿಕ ಎನ್.ಲೋಕೇಶ ಆರಾಧ್ಯರು, ಎಸ್.ಎಲ್.ರೇಣುಕಾ ಪ್ರಸಾದ್, ಎಸ್.ರೇಣುಕಾರಾಧ್ಯ, ಎಸ್.ಮೃತ್ಯುಂಜಯರಾಧ್ಯರು ಸಹೋದರರು ಪೂಜಾದಿಗಳನ್ನು ನೆರವೇರಿಸಿದರು.