ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ದಿವ್ಯಾ, ಮುನಿಯಮ್ಮ, ಕಬಡ್ಡಿ ಸ್ಪರ್ಧೆಯಲ್ಲಿ ಮಂಜುನಾಥ್, ಪಿ. ಮಹದೇವಯ್ಯ, ನಾಗರಾಜು, ಜಿ. ಮಹದೇವಯ್ಯ, ಶಂಕರ್, ಚಿಕ್ಕಮಹದೇವಯ್ಯ, ಈಶ್ವರ ವಿಜೇತರಾದರು. ಪದಾಧಿಕಾರಿಗಳಾದ ಎಸ್. ರಾಜು, ಮಂಜುನಾಥ್ ಮನಗೂಳಿ, ರಾಮಾಂಜಿನಿ, ವಕೀಲ ವಿನೋದ್ ಭಗತ್, ಹಿಂದೂ ಜಾಗರಣಾ ವೇದಿಕೆಯ ಪ್ರಾಂತನಿಧಿ ಪ್ರಮುಖ್ ಸ. ನಾಗರಾಜ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಯೋಜಕ ಎಂ.ಎಸ್. ಚನ್ನವೀರಪ್ಪ ಇದ್ದರು.