ಭಾರತ್ ವಿಕಾಸ ಪರಿಷತ್ ವಾಲ್ಮೀಕಿ ಶಾಖೆ ಅಧ್ಯಕ್ಷ ಅಂಬರೀಶ್, ಕಾರ್ಯದರ್ಶಿ ಸಿ.ರಮೇಶ್ ಹೊಸದೊಡ್ಡಿ, ಗೌರವಾಧ್ಯಕ್ಷ ಎಚ್.ವಿ. ಶೇಷಾದ್ರಿ ಅಯ್ಯರ್, ಪದಾಧಿಕಾರಿಗಳಾದ ಹೇಮಾವತಿ ಅಂಬರೀಷ್, ಕೆ.ಎಲ್. ಶೇಷಗಿರಿರಾವ್, ರಾ.ಶಿ. ಬಸವರಾಜು, ಪುಷ್ಪಲತಾ, ಇಂದುಮತಿ, ಜಯಕೀರ್ತಿ, ಪ್ರಭು, ಬಾಲಕೃಷ್ಣ, ಕೆಂಪೇಗೌಡ, ಪರಮಶಿವಯ್ಯ, ಕ್ವಿಜ್ ಮಾಸ್ಟರ್ ಕೆ.ಎನ್. ರಾಮರಾಜೇ ಅರಸ್, ಬ್ಲಾಸಂ ಇಂಟರ್ ನ್ಯಾಷನಲ್ ಇಂಗ್ಲಿಷ್ ಮಾಧ್ಯಮ ಶಾಲೆಯ ಇಶಾಂತ್ ಗೌಡ ಇದ್ದರು.