ಸೋಲೂರು ಹೋಬಳಿಯ ಇರ್ಫಾನ್ ಮತ್ತು ಇತರರ ವಿರುದ್ಧ ಮಾಗಡಿ ತಾಲ್ಲೂಕು ಕಚೇರಿಯಲ್ಲಿ ದಾಖಲಾಗಿರುವ ಕಲಂ 107 ಸಿಆರ್ಪಿಸಿ ಪ್ರಕರಣವನ್ನು ಮಾಗಡಿ ತಹಶೀಲ್ದಾರ್ಗೆ ಹೇಳಿ ಮುಕ್ತಾಯ ಮಾಡಿಸುವುದಾಗಿ ಆರೋಪಿಯು ಭರವಸೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ₹1 ಲಕ್ಷ ಲಂಚ ಕೇಳಿದ್ದರು. ಕಡೆಗೆ ₹60 ಸಾವಿರಕ್ಕೆ ಒಪ್ಪಿದ್ದರು.