ಸಾಲಗಾರರ ಕ್ಷೇತ್ರಗಳಾದ ಚಕ್ಕೆರೆ ಕ್ಷೇತ್ರದಿಂದ ಜಿ.ಎಚ್.ನಾಗರಾಜು, ಮುದಗೆರೆ ಕ್ಷೇತ್ರದಿಂದ ರೇವ ಹೆಗ್ಗಡೆ, ಚನ್ನಪಟ್ಟಣ ಕ್ಷೇತ್ರದಿಂದ ಟಿ.ಪಿ.ಹನುಮಂತಯ್ಯ, ಮಳೂರುಪಟ್ಟಣ ಕ್ಷೇತ್ರದಿಂದ ಎಂ.ಬಿ.ಬೈರನರಸಿಂಹಯ್ಯ, ಸುಳ್ಳೇರಿ ಕ್ಷೇತ್ರದಿಂದ ಪ್ರಮೀಳ, ಕೋಡಂಬಹಳ್ಳಿ ಕ್ಷೇತ್ರದಿಂದ ಮದ್ದೂರಯ್ಯ, ಅಕ್ಕೂರು ಕ್ಷೇತ್ರದಿಂದ ಸಿದ್ದರಾಜು, ಎಲೇತೋಟದಹಳ್ಳಿ ಕ್ಷೇತ್ರದಿಂದ ಕುಮಾರ್, ಬಿ.ವಿ.ಹಳ್ಳಿ ಕ್ಷೇತ್ರದಿಂದ ಈಶ್ವರಯ್ಯ, ಬೇವೂರು ಕ್ಷೇತ್ರದಿಂದ ಮಾಗನೂರು ಗಂಗರಾಜು, ಹೊಂಗನೂರು ಕ್ಷೇತ್ರದಿಂದ ಜಯಮ್ಮ, ನಾಗವಾರ ಕ್ಷೇತ್ರದಿಂದ ಅಬ್ಬೂರು ವೆಂಕಟೇಶ್, ಸಿಂಗರಾಜಪುರ ಕ್ಷೇತ್ರದಿಂದ ಗಂಗರಾಜು, ಸಾಲಗಾರರಲ್ಲದ ಕ್ಷೇತ್ರದಿಂದ ಸಿ.ವಿ.ಮೋಹನ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.