ಉಪವಲಯ ಅರಣ್ಯ ಅಧಿಕಾರಿ ಕೆಂಪೇಗೌಡ, ದೇವಾಲಯ ಟ್ರಸ್ಟ್ನ ತ್ಯಾಗದೆರೆಪಾಳ್ಯದ ರಾಮಣ್ಣ, ಬಿಆರ್ಸಿ ಸಂಯೋಜಕ ರೂಪಾಕ್ಷ, ಬಿಆರ್ಪಿ ಮಂಜಪ್ಪ, ಪರಿಸರವಾದಿಗಳಾದ ಬೆಂಗಳೂರಿನ ವಿಜಯಲಕ್ಷ್ಮೀ, ವಿಜಯಮ್ಮ, ಮಂಡ್ಯದ ಸೌಮ್ಯ, ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಟಿ.ಆರ್.ರಾಮು, ಎಚ್.ಆರ್.ಮಾದೇಶ್, ಸಿದ್ದಲಿಂಗೇಶ್ವರ, ಕೆರೆಬೀದಿ ಈಶ, ಗಂಗಾಧರ್, ಪವನ್, ಗಿರೀಶ್, ದೊಡ್ಡಿ ವೀರೇಶ್, ಅರಣ್ಯ ರಕ್ಷಕರಾದ ನಾಗೇಶ್ ಕೆ.ಜಿ, ಮಹೇಶ್ ಎ.ಸಿ, ಉಮೇಶ್ ನಾಯ್ಕ್, ದೊಡ್ಡಯ್ಯ, ಶಿವರಾಜು, ನಾಗೇಂದ್ರ, ಚಿಕ್ಮಳಿಯ ಸರ್ಕಾರಿ ಕಿರಿಯ ಶಾಲೆ ಮುಖ್ಯ ಶಿಕ್ಷಕಿ ಜಿ.ವಿ.ಜಾನಕಿ, ಶಿಕ್ಷಕಿ ಎ.ಬಿ.ಪಾರ್ವತಮ್ಮ ವನಮಹೋತ್ಸವದಲ್ಲಿ ಮಾತನಾಡಿದರು.