ಕಂಚುಗಲ್ ಬಂಡೇಮಠದ ಬಸವಲಿಂಗ ಸ್ವಾಮೀಜಿ, ಗುಮ್ಮಸಂದ್ರ ಮಠದ ಚಂದ್ರ ಶೇಖರ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಸಂಸದ ಬಸವರಾಜು, ಶಾಸಕ ದಯಾ ನಂದರೆಡ್ಡಿ, ಕಲ್ಯಾಣ ಬಸವರಾಜು ಮಾತನಾಡಿದರು.
ಡಿಸಿಪಿ ಆರ್.ರಮೇಶ್, ಶಿವನಂ ಜಯ್ಯ, ಕೆ.ವಿ.ನಂಜಪ್ಪ ಮತ್ತು ನಾಗ ರಾಜು ದಂಪತಿಗಳನ್ನು ಸನ್ಮಾನಿಸ ಲಾಯಿತು. ಕಮಲಾ ಶಿವಕುಮಾರ್ ತಂಡದಿಂದ ನೃತ್ಯಗಾಯನ ಹಾಗೂ ಸದಾನಂದ ತಂಡ ದವರಿಂದ ವಚನ ಗಾಯನ ಏರ್ಪಡಿಸ ಲಾಗಿತ್ತು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಿವರುದ್ರಯ್ಯ, ತಟ್ಟೇಕೆರೆ ಶರ್ಮ, ಪಟೇಲ್ ಗಂಗರೇವಣ್ಣ, ಕೆಂಪಣ್ಣ, ವಕೀಲರಾದ ಕೆ.ಎಸ್.ಪ್ರಕಾಶ್, ಶಿವ ಪ್ರಸಾದ್, ಮುದ್ದುವೀರಪ್ಪ, ಹೇಮಲತಾ ಲೋಕೇಶ್, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಪ್ರಭು ದೇವರು ಹಾಗೂ ಹರಗುರು ಚರಮೂರ್ತಿಗಳು ಮತ್ತು ವೀರಶೈವ ಸಮಾಜದ ಹಿರಿಯರು, ಮಹಿಳೆಯರು ಭಾಗವಹಿಸಿದ್ದರು.