'ಕಮ್ಯುನಿಸ್ಟ್ ಹಾಗೂ ಬಂಡವಾಳಶಾಹಿ ಸರ್ಕಾರಗಳ ನಡುವೆ ಒಂದೇ ವಿಚಾರದಲ್ಲಿ ವ್ಯತ್ಯಾಸಗಳಿವೆ. ಜನರಿಗೆ ರೊಟ್ಟಿ ನೀಡುತ್ತೇವೆ. ಆದರೆ, ಅವರ ಏಳಿಗೆಗೆ ಅವಕಾಶ ನೀಡುವುದಿಲ್ಲ' ಎಂದು ಕಮ್ಯುನಿಸ್ಟ್ ಸರ್ಕಾರ ಹೇಳಿದರೆ, ಜನರ ಏಳಿಗೆಗೆ ಅವಕಾಶ ನೀಡುತ್ತೇವೆ. ಆದರೆ, ಅವರ ಹಸಿವು ನೀಗಿಸುವ ರೊಟ್ಟಿ ಸಿಗುವುದು ಅನುಮಾನ ಎನ್ನುವುದು ಬಂಡವಾಳಶಾಹಿ ಸರ್ಕಾರದ ನಿಲುವು' ಎಂದು ಅವರು ಹೇಳಿದರು.