ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರು ನೀರು ಪಾಲು: ಒಬ್ಬರ ಶವ ಪತ್ತೆ

Last Updated 11 ಆಗಸ್ಟ್ 2019, 19:49 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಾದ್ಯಂತ ಮಳೆ ಪ್ರಮಾಣ ತಗ್ಗಿದ್ದು, ನೀರಿನಲ್ಲಿ ಕೊಚ್ಚಿ ಹೋಗಿದ್ದ ಮೂವರ ಪೈಕಿ ಒಬ್ಬರ ಶವ ಪತ್ತೆಯಾಗಿದೆ.

ಸನ್ನಿವಾಸ ಗ್ರಾಮದ ರಾಮಪ್ಪ(50), ಹರೀಶ್(20) ಹಾಗೂ ಕುಂಸಿ ಗ್ರಾಮದ ಅಮರನಾಥ(50) ಹಾಗೂ ನಾಗರಾಜ್ ಎಂಬುವವರು ಶನಿವಾರ ಕುಮುದ್ವತಿ ನದಿ ವೀಕ್ಷಿಸಲು ತೆರಳಿದ್ದಾಗ ಬೊಲೆರೋ ವಾಹನ ಮೈಮೇಲೆ ಬಂದ ಕಾರಣ ನದಿಗೆ ಬಿದ್ದಿದ್ದರು.ನಾಲ್ವರಲ್ಲಿ ಕುಂಸಿ ಗ್ರಾಮದ ನಾಗರಾಜ್ ಅವರನ್ನು ಸ್ಥಳದಲ್ಲಿದ್ದವರು ರಕ್ಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT