ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಸೊರಬ | ಹೆಚ್ಚುತ್ತಿದೆ ಪ್ರಾಣಿ ವಧೆ: ಮಲಿನಗೊಳ್ಳುತ್ತಿದೆ ಚಂದ್ರಗುತ್ತಿ

Published : 24 ನವೆಂಬರ್ 2023, 7:38 IST
Last Updated : 24 ನವೆಂಬರ್ 2023, 7:38 IST
ಫಾಲೋ ಮಾಡಿ
Comments
ರೇಣುಕಪ್ರಸಾದ್
ರೇಣುಕಪ್ರಸಾದ್
ರಥ ಬೀದಿಯಲ್ಲಿ ಪ್ರಾಣಿ ವಧೆ ಮಾಡದಂತೆ ಆದೇಶಿಸಲಾಗಿದೆ. ಸಿಬ್ಬಂದಿ ನೇಮಿಸಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಕ್ಷೇತ್ರದ ಹಿರಿಮೆಗೆ ಭಕ್ತರ ಸಹಕಾರ ಮುಖ್ಯ.
ಶಿವಪ್ರಸಾದ್ ಕಾರ್ಯ ನಿರ್ವಹಣಾಧಿಕಾರಿ ರೇಣುಕಾಂಬಾ ದೇವಸ್ಥಾನ
ವ್ಯವಸ್ಥೆ ಕಲ್ಪಿಸಿ; ದರ ನಿಗದಿ ಪಡಿಸಿ
ಮಾರುಕಟ್ಟೆಗೆ ತಂತಿ ಬೇಲಿ‌ ಅಳವಡಿಸಿದ್ದರೂ ಭಕ್ತರು ರಾತ್ರಿ ವೇಳೆ ಬೇಲಿ ಕಿತ್ತು ಅಡುಗೆ ಮಾಡಿ ಗಲೀಜು ಮಾಡಿದ್ದಾರೆ. ಕಂದಾಯ ಇಲಾಖೆಯವರು ಜಾಗ ಗುರುತಿಸಿ ಕುರಿ ಕೋಳಿ ಕತ್ತರಿಸಲು ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಿ ದರ ನಿಗದಿಪಡಿಸಿದರೆ ಇಲಾಖೆಗೆ ಆದಾಯ ಬರುವ ಜೊತೆಗೆ ಗ್ರಾಮ ಸ್ವಚ್ಛವಾಗಿರುತ್ತದೆ. ಸಂಬಂಧಪಟ್ಟವರು ಗಮನ ನೀಡಬೇಕು. ರೇಣುಕಪ್ರಸಾದ್ ಉಪಾಧ್ಯಕ್ಷ ಗ್ರಾಮ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT