ಮಂಗಳವಾರ, 27 ಜನವರಿ 2026
×
ADVERTISEMENT
ADVERTISEMENT

ಭದ್ರಾವತಿ | ಆಯುರ್ವೇದ ಎಲ್ಲ ವೈದ್ಯ ಪದ್ಧತಿಗಳ ತಾಯಿ; ಡಾ.ಕಜೆ

Published : 26 ಜನವರಿ 2026, 5:02 IST
Last Updated : 26 ಜನವರಿ 2026, 5:02 IST
ಫಾಲೋ ಮಾಡಿ
Comments
ಹೆಚ್ಚು ರಕ್ತದಾನ ಮಾಡುವುದರಿಂದ ಹೃದಯಾಘಾತ ಪಾರ್ಶ್ವವಾಯು ಕ್ಯಾನ್ಸರ್‌ನ ಅಪಾಯ ಬಹಳಷ್ಟು ಕಡಿಮೆ. ಜತೆಗೆ ದೇಹದ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ. ರಕ್ತದಾನಕ್ಕೆ ಹೆಚ್ಚು ಒತ್ತು ಕೊಡಬೇಕಿದೆ
ಡಾ.ಧನಂಜಯ ಸರ್ಜಿ ವಿಧಾನ ಪರಿಷತ್ ಸದಸ್ಯ
ಆರೋಗ್ಯವೆಂದರೆ ಏನು ಎಂಬುದು ಗೊತ್ತಿದ್ದರೂ ಅದನ್ನು ಪಾಲಿಸುವುದಿಲ್ಲ. ಧೂಮಪಾನ ಇಲ್ಲದಿದ್ದರೆ ಬಹಳಷ್ಟು ಆಸ್ಪತ್ರೆಗಳೇ ಇರುತ್ತಿರಲಿಲ್ಲ. ಧೂಮಪಾನ 10ರಿಂದ 15 ವರ್ಷ ಆಯಸ್ಸನ್ನು ಕಡಿಮೆ ಮಾಡುತ್ತದೆ
ಡಾ.ಸಿ.ಎನ್.ಪಾಟೀಲ ಕ್ಯಾನ್ಸರ್ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT