ಬುಧವಾರ, 19 ನವೆಂಬರ್ 2025
×
ADVERTISEMENT
ADVERTISEMENT

ಭಗವದ್ಗೀತೆ; ಮಹಾತ್ಮ ಗಾಂಧೀಜಿಗೂ ಪ್ರಿಯವಾದ ಗ್ರಂಥ: ನಿವೃತ್ತ ನ್ಯಾ.ಎಚ್.ಬಿಲ್ಲಪ್ಪ

ಕುವೆಂಪು ವಿ.ವಿ ವಿಚಾರ ಸಂಕಿರಣ: ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎಚ್. ಬಿಲ್ಲಪ್ಪ ಅಭಿಮತ
Published : 19 ನವೆಂಬರ್ 2025, 6:35 IST
Last Updated : 19 ನವೆಂಬರ್ 2025, 6:35 IST
ಫಾಲೋ ಮಾಡಿ
Comments
ಸ್ವರ್ಣವಲ್ಲಿ ಸ್ವಾಮೀಜಿ ಬೇರೆ ಬೇರೆ ವಿಚಾರಗಳೊಂದಿಗೆ ಮತ್ತೆ ಬಂದರೆ ಅದನ್ನು ಖಂಡಿತವಾಗಿ ಸ್ವೀಕರಿಸುತ್ತೇನೆ. ಹಾಗೆಯೇ ಹೋರಾಟವನ್ನು ಸ್ವಾಗತಿಸುತ್ತೇನೆ. ಟೀಕೆ ಭಿನ್ನಾಭಿಪ್ರಾಯಗಳಿಗೆ ತೆರೆದುಕೊಳ್ಳೋಣ. ಯಾವುದೋ ಲೇಬಲ್ ಕಟ್ಟಿ ಹಾಳು ಮಾಡುವುದು ಬೇಡ
ಪ್ರೊ.ಶರತ್ ಅನಂತಮೂರ್ತಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ
ಶರತ್ ಅನಂತಮೂರ್ತಿ ಅವರ ಕಾಲದಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಖಂಡನಾರ್ಹ. ಕುವೆಂಪು ಅವರ ಚಿಂತನೆಗಳನ್ನು ಕುಲಪತಿ ನೆನಪು ಮಾಡಿಕೊಳ್ಳಲಿ
ಲಕ್ಷ್ಮಣ ಕೊಡಸೆ, ಹಿರಿಯ ಪತ್ರಕರ್ತ
ADVERTISEMENT
ADVERTISEMENT
ADVERTISEMENT