ಶುಕ್ರವಾರ, 30 ಜನವರಿ 2026
×
ADVERTISEMENT
ADVERTISEMENT

ಲಾಭದಾಯಕದಲ್ಲಿ ಅಡಿಕೆಗೆ ಪರ್ಯಾಯ ಕಾಳು ಮೆಣಸು

ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಎ.ಬಿ.ಪಾಟೀಲ ಅಭಿಮತ
Published : 30 ಜನವರಿ 2026, 6:43 IST
Last Updated : 30 ಜನವರಿ 2026, 6:43 IST
ಫಾಲೋ ಮಾಡಿ
Comments
ಸಾಂಬಾರು ಪದಾರ್ಥಗಳ ಉತ್ಪಾದನೆಯಲ್ಲಿ ದೇಶದಲ್ಲಿಯೇ ಕರ್ನಾಟಕ ನಂ 1 ಆದರೆ ಬ್ರ್ಯಾಂಡಿಂಗ್ ಹಾಗೂ ಮಾರುಕಟ್ಟೆಯಲ್ಲಿ ಮಾತ್ರ ಹಿಂದುಳಿದಿದ್ದೇವೆ. ಹೀಗಾಗಿ ಆ ವಿಚಾರಗಳಿಗೆ ಬೆಳೆಗಾರರು ಹೆಚ್ಚು ಒತ್ತು ಕೊಡಬೇಕು.
ವಿಶ್ವೇಶ್ವರ ಭಟ್ ಶಿರಸಿ ಕದಂಬ ಮಾರ್ಕೆಟಿಂಗ್ ಸಂಸ್ಥೆಯ ಸಲಹೆಗಾರ
ಸರ್ಕಾರ ಯಾವುದೇ ನೀತಿ ನಿರೂಪಣೆ ಮಾಡಿದರೆ ಅದರ ನೇರ ಪರಿಣಾಮ ನೇರವಾಗಿ ರೈತರ ಮೇಲೆ ಬೀರುತ್ತದೆ. ಆದರೆ ಎಲ್ಲರೂ ವಿ.ವಿ.ಗಳತ್ತ ಬೊಟ್ಟು ತೋರುತ್ತಾರೆ. ನಮ್ಮ ಕೆಲಸ ಬರೀ ಸಂಶೋಧನೆ ಮತ್ತು ರೈತರಿಗೆ ತಿಳಿವಳಿಕೆ ಕೊಡುವುದು ಮಾತ್ರ
ಪ್ರೊ.ಆರ್.ಸಿ.ಜಗದೀಶ್ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೊಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT