‘ಕಾಡಾ’ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ, ರೈತರಾದ ಗುಡ್ಡಳ್ಳಿ ಪರಮೇಶ್ವರಪ್ಪ, ಚಿಟ್ಟೂರು ಬಸವರಾಜಪ್ಪ, ಚಿಟ್ಟೂರು ರೇವಣಪ್ಪ, ಪಾರಿವಾಳ ಗಣೇಶ್, ಮಾರವಳ್ಳಿ ಉಮೇಶ್, ರೇವಣಪ್ಪ, ನೂರ್ ಅಹಮದ್, ಅಬ್ದುಲ್ ಮುನಾಫ್, ನಗರದ ರವಿಕಿರಣ್, ಗುಡ್ಡಳ್ಳಿ ಕೃಷ್ಣ, ಹಳ್ಳೂರು ಸತೀಶ್, ನಾಗಪ್ಪ, ಗುಡದಪ್ಪ, ಮುರ್ಲೇರ್ ಗೋಪಿ, ಮಧು, ದಾನೇಶ್ ಉಪಸ್ಥಿತರಿದ್ದರು.