ಈ ಸಂಬಂಧ ಎಸ್.ಬಿ.ರಘುನಾಥ್ ಇಲ್ಲಿನ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ನ್ಯಾಯಾಧೀಶರಾದ ಶ್ರೀಶೈಲ ಭೀಮಸೇನ ಬಗಾಡಿ ಅವರು ದೂರುದಾರರಾದ ರಘನಾಥ್ ಅವರಿಗೆ ಮಹಾಬಲೇಶ್ವರ್ ₹ 6 ಲಕ್ಷ ನೀಡುವ ಜೊತೆಗೆ ₹ 1.50 ಲಕ್ಷ ದಂಡವಾಗಿ ಪಾವತಿಸಬೇಕು. ತಪ್ಪಿದಲ್ಲಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿದ್ದಾರೆ.