ದಸರಾ ಆಚರಣ ಸಮಿತಿ ಪ್ರಮುಖರಾದ ಸೊಪ್ಪುಗುಡ್ಡೆ ರಾಘವೇಂದ್ರ, ವಿಧಾತ ಅನಿಲ್, ಡಾನ್ ರಾಮಣ್ಣ, ಸಿರಿಬೈಲು ಧರ್ಮೇಶ್, ಬಿ. ಗಣಪತಿ, ಚಂದವಳ್ಳಿ ಸೋಮಶೇಖರ್, ಪ್ರಶಾಂತ್ ಕುಕ್ಕೆ, ವೆಂಕಟೇಶ್ ಪಡವರ್ಧನ್, ಪಟ್ಟಣ ಪಂಚಾಯಿತಿ ಸದಸ್ಯರಾದ ಗೀತಾ ರಮೇಶ್, ರತ್ನಾಕರ್ ಶೆಟ್ಟಿ, ಸುಶೀಲ ಶೆಟ್ಟಿ, ಜ್ಯೊತಿ ಮೋಹನ್, ಜ್ಯೋತಿ ಗಣೇಶ್, ರಹಮತ್ ಉಲ್ಲಾ ಅಸಾದಿ ಇದ್ದರು.