<p><strong>ಶಿವಮೊಗ್ಗ</strong>: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಮಂಗಳವಾರ ಜಿಲ್ಲೆಯ ಹಲವು ಚೆಕ್ಪೋಸ್ಟ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಬ್ಬಂದಿಗೆ ನೀರಿನ ಬಾಟಲ್, ಆಹಾರದ ಪೊಟ್ಟಣ, ಹಣ್ಣುಗಳನ್ನು ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಮಡಕೆಚೀಲೂರು,ಕಾರೆಹಳ್ಳಿ ಚೆಕ್ಪೋಸ್ಟ್ಗಳಲ್ಲಿ ಹೊರಜಿಲ್ಲೆಗಳಿಂದಬರುತ್ತಿದ್ದಪ್ರಯಾಣಿಕರನ್ನು ಕಟ್ಟುನಿಟ್ಟಾಗಿ ತಪಾಸಣೆ ನೆಡೆಸುವಂತೆ ತಾಕೀತು ಮಾಡಿದರು.</p>.<p>3.60 ಲಕ್ಷ ರು.ಮೌಲ್ಯದ ಮಾಸ್ಕ್ ದಾನ</p>.<p>ಉಡುಪಿ ಜಿಲ್ಲೆಯ ಉದ್ಯಮಿ ಡಾ.ಜಿ.ಶಂಕರ್ ಶಿವಮೊಗ್ಗ ಜಿಲ್ಲಾ ಪೊಲೀಸರಿಗೆ3.60 ಲಕ್ಷ ರು. ಮೌಲ್ಯದ ಫೇಸ್ಮಾಸ್ಕ್, ಫೇಸ್ಶಿಲ್ಡ್ಗಳನ್ನು ಕೊಡುಗೆ ನೀಡಿದರು. ಮಂಗಳವಾರ ಎಸ್ಪಿ ಶಾಂತರಾಜು ಕೊಡುಗೆ ಸ್ವೀಕರಿಸಿದರು.</p>.<p>ರಮೇಶ್ ಕೋಟಿಯನ್, ಜಯ ಕೋಟಿಯನ್, ಚಂದ್ರೇಶ್, ಹೆಚ್ಚುವರಿ ಎಸ್ಪಿ ಶೇಖರ್ ಇದ್ದರು.</p>.<p><strong>ಮೂರು ಬೈಕ್ ವಶ</strong></p>.<p>ಅಧಿಕೃತ ಪಾಸ್ ಹೊಂದದೆ ಜಿಲ್ಲಾ ಸರಹದ್ದಿನ ಚೆಕ್ಪೋಸ್ಟ್ ಮೂಲಕ ಹಾದು ಹೋಗುತ್ತಿದ್ದ ಹಾವೇರಿ ಜಿಲ್ಲೆಗೆ ಸೇರಿದ ಮೂರು ಬೈಕ್ಗಳನ್ನು ಮಂಗಳವಾರ ಶಿಕಾರಿಪುರ ಗ್ರಾಮಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಹಾವೇರಿ ಜಿಲ್ಲೆಯಿಂದ ಗುಳೇದಹಳ್ಳಿ, ಮಾರವಳ್ಳಿ ಗ್ರಾಮದ ಒಳ ರಸ್ತೆಗಳ ಮುಖಾಂತರ ಬರುತ್ತಿದ್ದ 6 ಜನ ಬೈಕ್ ಸವಾರರನ್ನು ವಶಕ್ಕೆ ಪಡೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಮಂಗಳವಾರ ಜಿಲ್ಲೆಯ ಹಲವು ಚೆಕ್ಪೋಸ್ಟ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಬ್ಬಂದಿಗೆ ನೀರಿನ ಬಾಟಲ್, ಆಹಾರದ ಪೊಟ್ಟಣ, ಹಣ್ಣುಗಳನ್ನು ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಮಡಕೆಚೀಲೂರು,ಕಾರೆಹಳ್ಳಿ ಚೆಕ್ಪೋಸ್ಟ್ಗಳಲ್ಲಿ ಹೊರಜಿಲ್ಲೆಗಳಿಂದಬರುತ್ತಿದ್ದಪ್ರಯಾಣಿಕರನ್ನು ಕಟ್ಟುನಿಟ್ಟಾಗಿ ತಪಾಸಣೆ ನೆಡೆಸುವಂತೆ ತಾಕೀತು ಮಾಡಿದರು.</p>.<p>3.60 ಲಕ್ಷ ರು.ಮೌಲ್ಯದ ಮಾಸ್ಕ್ ದಾನ</p>.<p>ಉಡುಪಿ ಜಿಲ್ಲೆಯ ಉದ್ಯಮಿ ಡಾ.ಜಿ.ಶಂಕರ್ ಶಿವಮೊಗ್ಗ ಜಿಲ್ಲಾ ಪೊಲೀಸರಿಗೆ3.60 ಲಕ್ಷ ರು. ಮೌಲ್ಯದ ಫೇಸ್ಮಾಸ್ಕ್, ಫೇಸ್ಶಿಲ್ಡ್ಗಳನ್ನು ಕೊಡುಗೆ ನೀಡಿದರು. ಮಂಗಳವಾರ ಎಸ್ಪಿ ಶಾಂತರಾಜು ಕೊಡುಗೆ ಸ್ವೀಕರಿಸಿದರು.</p>.<p>ರಮೇಶ್ ಕೋಟಿಯನ್, ಜಯ ಕೋಟಿಯನ್, ಚಂದ್ರೇಶ್, ಹೆಚ್ಚುವರಿ ಎಸ್ಪಿ ಶೇಖರ್ ಇದ್ದರು.</p>.<p><strong>ಮೂರು ಬೈಕ್ ವಶ</strong></p>.<p>ಅಧಿಕೃತ ಪಾಸ್ ಹೊಂದದೆ ಜಿಲ್ಲಾ ಸರಹದ್ದಿನ ಚೆಕ್ಪೋಸ್ಟ್ ಮೂಲಕ ಹಾದು ಹೋಗುತ್ತಿದ್ದ ಹಾವೇರಿ ಜಿಲ್ಲೆಗೆ ಸೇರಿದ ಮೂರು ಬೈಕ್ಗಳನ್ನು ಮಂಗಳವಾರ ಶಿಕಾರಿಪುರ ಗ್ರಾಮಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಹಾವೇರಿ ಜಿಲ್ಲೆಯಿಂದ ಗುಳೇದಹಳ್ಳಿ, ಮಾರವಳ್ಳಿ ಗ್ರಾಮದ ಒಳ ರಸ್ತೆಗಳ ಮುಖಾಂತರ ಬರುತ್ತಿದ್ದ 6 ಜನ ಬೈಕ್ ಸವಾರರನ್ನು ವಶಕ್ಕೆ ಪಡೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>