ಈಗಾಗಲೇ ಪ್ರಕರಣ ಕುರಿತು ಸ್ಥಳೀಯ ಪೊಲೀಸರು, ಸಹಕಾರ ಇಲಾಖೆ ಅಧಿಕಾರಿಗಳು, ಸಿಐಡಿ ತನಿಖೆ ನಡೆಸಿವೆ. ಅಲ್ಲದೇ, ಪ್ರಕರಣ ಹೈಕೋರ್ಟ್ನಲ್ಲೂ ಇದೆ. ಇಂತಹ ಸಮಯದಲ್ಲಿ ಮತ್ತೊಂದು ತನಿಖೆ ಅಗತ್ಯವಿಲ್ಲ ಎಂದು ವಾದಿಸಿದ್ದಾರೆ.ಸಿಬಿಐ ತನಿಖೆಯ ಒತ್ತಾಯದ ಪ್ರಸ್ತಾವಕ್ಕೆ ಬೆಂಬಲ ದೊರೆಯದ ಕಾರಣ ನಿರ್ಣಯ ಅಂಗೀಕರಿಸಲು ಸಾಧ್ಯವಾಗಿಲ್ಲ.