ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಎಂ.ವಿ. ಜಯರಾಂ ಅವರು ನೂತನ ಅಧ್ಯಕ್ಷ ವರ್ತೇಶ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಸುಮತಿ ರಾಮಪೂಜಾರ್, ವರದರಾಜ್, ಎಂ.ಪಿ. ರಮಾನಂದ, ಆರ್.ಎಸ್. ಮಂಜುನಾಥ್, ಈರಣ್ಣ, ವಾಸಪ್ಪಗೌಡ, ಷಣ್ಮುಖ, ರಘು ಆಚಾರ್, ಭಾಗ್ಯ ಗೋಪಾಲ್, ಮಾಸ್ತಿಕಟ್ಟೆ ವಾಸಪ್ಪ, ವರದರಾಜ್ ಇದ್ದರು.