ಶಿವಮೊಗ್ಗ: ಕೊಳಗ, ಪಾವು, ಸೇರು, ಅಡಿಕೆ ಸುಲಿಯುವ ಕತ್ತಿ, ಮೆಟ್ಟುಗತ್ತಿ, ದರಗಿನ ಕೊಕ್ಕೆ, ನೊಳ್ಳಿ, ಹಲಸಿನ ಹಣ್ಣುಗಳು, ನೊಳ್ಳಿ, ಕೈ ಕೊಡಲಿ, ಗೆರ್ಸಿ, ಬಾಯಿ ಕೊಕ್ಕೆ, ಹಾಳೆ ಕೊಟ್ಟೆ, ಗೊಂಬೆಗಳು ಹೀಗೆ ಪರಂಪರಾಗತವಾಗಿ ಮಲೆನಾಡಿಗರ ಬದುಕಿನ ಭಾಗವಾಗಿದ್ದದೇಸಿ ಸಾಮಗ್ರಿಗಳ ಮೇಳ ಇಲ್ಲಿನಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದಲ್ಲಿ ಅನಾವರಣಗೊಂಡಿತ್ತು.