ಶನಿವಾರ, 4 ಅಕ್ಟೋಬರ್ 2025
×
ADVERTISEMENT
ADVERTISEMENT

ಶಿವಮೊಗ್ಗ| ರೈತ ಚಳವಳಿ ಜತೆ ಸಾಹಿತಿ, ಕಲಾವಿದರು ನಿಲ್ಲಲಿ: ರೈತ ಹೋರಾಟಗಾರ್ತಿ

Published : 4 ಅಕ್ಟೋಬರ್ 2025, 5:58 IST
Last Updated : 4 ಅಕ್ಟೋಬರ್ 2025, 5:58 IST
ಫಾಲೋ ಮಾಡಿ
Comments
ಧಿಕ್ಕಾರ ಹೇಳಲು ಹಿಂಜರಿಕೆ ಬೇಡ
ದುಡಿಯುವ ವರ್ಗವನ್ನು ಶೋಷಿಸುವ ಶಕ್ತಿಗಳ ವಿರುದ್ಧ ಚಳವಳಿ ನಡೆದಾಗ ಅವುಗಳ ವಿರುದ್ಧ ಧಿಕ್ಕಾರ ಹೇಳಲು ಸಾಹಿತಿ ಕಲಾವಿದರು ಹಿಂಜರಿಯಬಾರದು ಎಂದು ಚುಕ್ಕಿ ನಂಜುಂಡಸ್ವಾಮಿ ಮನವಿ ಮಾಡಿದರು. ಹೋರಾಟಗಳಿಂದ ಬದಲಾವಣೆ ಸಾಧ್ಯವಿಲ್ಲ ಎಂಬ ನಿರಾಶಾವಾವನ್ನು ಕೈ ಬಿಡಬೇಕು. ಧಿಕ್ಕಾರ ಕೂಗಿದಾಕ್ಷಣ ನಮ್ಮ ಘನತೆ ಕಡಿಮೆಯಾಗುತ್ತದೆ ಎಂಬ ಮನೋಭಾವ ಸಲ್ಲದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT