ಮಠದ ಪೀಠಾಧಿಕಾರಿ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಪುಣ್ಯಸಾಗರ ಮಹಾರಾಜರು, ಅರ್ಯಿಕಾ ನೂತನಮತಿ ಮಾತಾಜಿ, ಹೈಕೋರ್ಟ್ ನ್ಯಾಯಮೂರ್ತಿ ಪದ್ಮರಾಜ ಎನ್. ದೇಸಾಯಿ, ಡಾ.ಜೀವಂಧರ ಜೈನ, ಇಂಪಾಲ ವಿಜಯಪಾಟ್ನಿ, ಧನ್ಯಕುಮಾರ ಗುಂಡೆ, ವಿಜಯ ಕುಚನೂರೆ, ಆಶೋಕ ಪಾಪಡಿವಾಲ್, ರಜನೀಶ್ಜೈನ್, ಶಿವಮೊಗ್ಗ ದಿಗಂಬರ ಜೈನ ಸಂಘದ ಅಧ್ಯಕ್ಷ ಪ್ರಭಾಕರಗೋಗಿ, ಭದ್ರಾವತಿ ದಿಗಂಬರ ಜೈನ ಸಂಘದ ಅಧ್ಯಕ್ಷ ಪ್ರಕಾಶಚಂದ್ ಜೈನ್, ಸಿ.ಡಿ. ಅಶೋಕ ಕುಮಾರ್, ಯಶೋಧರ ಇಂದ್ರ ಇದ್ದರು.