ಅಭಿನಂದನಾ ಸಮಿತಿ ಅಧ್ಯಕ್ಷ ಮಟ್ಟಿನಮನೆ ರಾಮಚಂದ್ರಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಶೆಟ್ಟಿ,ಶಿಕಾರಿಪುರ ಕಾಂಗ್ರೆಸ್ ಮುಖಂಡ ಗೋಣಿ ಮಾಲತೇಶ್, ಮುಖಂಡರಾದ ಪಲ್ಲವಿ ಜಿ., ಕಡ್ತೂರು ದಿನೇಶ್, ಟಿ.ಎಲ್. ಸುಂದರೇಶ್, ಬಂಡಿ ರಾಮಚಂದ್ರ, ಬಾಳೇಹಳ್ಳಿ ಪ್ರಭಾಕರ್, ಶೃತಿ ವೆಂಕಟೇಶ್, ಬೇಡನಬೈಲು ಯಲ್ಲಪ್ಪ, ಜೀನಾ ವಿಕ್ಟರ್ ಡಿಸೋಜಾ ಇದ್ದರು.