ಇಂದಿರಾ ಗಾಂಧಿ, ರಾಜೀವ್, ಪ್ರಿಯಾಂಕಾ ಅವರನ್ನು ನೋಡಿ ಸಿದ್ದರಾಮಯ್ಯ ಕ್ರಾಸ್ಬೀಡ್ ಪದ ಬಳಸಿರಬೇಕು. ಕ್ರಾಸ್ಬೀಡ್ ಪದವನ್ನು ನಮ್ಮಲ್ಲಿ ನಾಯಿಗಳಿಗೆ ಬಳಸಲಾಗುತ್ತದೆ. ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದವರಿಗೆ ಹಿಂದೂ ಹೆಣ್ಣುಮಕ್ಕಳ ಕಷ್ಟ ಗೊತ್ತಿಲ್ಲವೇ? ಲವ್ಜಿಹಾದ್ನಿಂದ ಹೆಣ್ಣು ಮಕ್ಕಳು ಅನುಭವಿಸಿದ ನೋವಿನ ಸರಣಿ ಕಥೆಗಳೇ ಇವೆ. ಮತಾಂತರದಿಂದ ಮುಸ್ಲಿಮರ ಸಂಖ್ಯೆ ಹೆಚ್ಚಳವಾಗಿರುವುದರ ಅರಿವಿಲ್ಲವೇ ಎಂದು ಪ್ರಶ್ನಿಸಿದರು.