ದವನ ಸೊರಬ ಅವರ ಅವರ ‘ಪರವಶ’ ಕಾದಂಬರಿಗೆ ಕುವೆಂಪು ಪುಸ್ತಕ ಬಹುಮಾನ, ಪದ್ಮರಾಜ ದಂಡಾವತಿ ಅವರ ಅನುವಾದಿತ ಕೃತಿ ‘ಸೀತಾ ರಾಮಾಯಣದ ಸಚಿತ್ರ ಕಥನ’ಕ್ಕೆ ಎಸ್.ವಿ. ಪರಮೇಶ್ವರ ಭಟ್ಟ ಬಹುಮಾನ, ಶ್ರೀದೇವಿ ಕೆರೆಮನೆ ಅವರ ‘ಅಂಗೈಯೊಳಗಿನ ಬೆಳಕು’ ಮಹಿಳಾ ಸಾಹಿತ್ಯ ಕೃತಿಗೆ ಎಂ.ಕೆ. ಇಂದಿರಾ ಹಾಗೂ ಎ.ಎಸ್.ಮಕಾನದಾರ ಅವರ ‘ಪ್ಯಾರಿ’ ಪದ್ಯಕ್ಕೆ ಪಿ.ಲಂಕೇಶ್ಬಹುಮಾನ ದೊರೆತಿದೆ.