ಶನಿವಾರ, 4 ಅಕ್ಟೋಬರ್ 2025
×
ADVERTISEMENT
ADVERTISEMENT

ಶಿವಮೊಗ್ಗ| ಭೂ ಒತ್ತುವರಿಯಿಂದ ಸಂತ್ರಸ್ತರಿಗೆ ಸಂಕಷ್ಟ: ಎಸ್.ಆರ್. ಹಿರೇಮಠ

Published : 4 ಅಕ್ಟೋಬರ್ 2025, 6:10 IST
Last Updated : 4 ಅಕ್ಟೋಬರ್ 2025, 6:10 IST
ಫಾಲೋ ಮಾಡಿ
Comments
ಚಿಂತನಾ ಶಿಬಿರ
 ಇಂದಿನಿಂದ  ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯ ಕವಿಶೈಲದಲ್ಲಿ ಅಕ್ಟೋಬರ್ 4 ಮತ್ತು 5 ರಂದು ಬೆಳಿಗ್ಗೆ 10 ಗಂಟೆಗೆ ‘ಚಿಂತನಾ ಶಿಬಿರ’ ಆಯೋಜಿಸಲಾಗಿದೆ ಎಂದು ಎಸ್.ಆರ್. ಹಿರೇಮ‌ಠ ತಿಳಿಸಿದರು.  ಬಳ್ಳಾರಿ ವಿಜಯನಗರ ತಮಕೂರು ಹಾಗೂ ಚಿತ್ರದುರ್ಗ ಸೇರಿದಂತೆ ರಾಜ್ಯದ ಗಣಿ ಬಾಧಿತ ಪರಿಸರ ಮತ್ತು ಜನರ ಬದುಕಿನ ಪುನಶ್ಚೇತನದ ವಿಸ್ತೃತ ಜನಾಂದೋಲನದ ಭಾಗವಾಗಿ ಕಾರ್ಯಕರ್ತರಲ್ಲಿ ನಾಯಕತ್ವ ಗುಣ ಬೆಳೆಸುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT