ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿರುವ ಮಡಿವಾಳ ಸಮಾಜವನ್ನು ಕೂಡಲೇ ಪರಿಶಿಷ್ಟ ಜಾತಿಗೆ ಸೇರಿಸುವ ಮೂಲಕ ಮಡಿವಾಳ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಬೇಕು ಎಂದು ಮುಖಂಡರಾದ ಮಾಲತೇಶ ವೈ., ಪ್ರಭಾಕರ, ವಿಜಯಲಕ್ಷ್ಮೀ, ಶಾಂತ ಪ್ರಭಾಕರ, ಅರ್ಚನಾ, ಮಂಜಪ್ಪ ಟೈಲರ್, ಪಿ. ಹನುಮಂತಪ್ಪ, ನಾಗರಾಜ ತಿಮ್ಮಾಪುರ, ವಿರೂಪಾಕ್ಷಪ್ಪ, ನಾಗೇಂದ್ರ, ಮಾಲತೇಶಪ್ಪ, ಗುಡ್ಡಪ್ಪ, ಕೃಷ್ಣಮೂರ್ತಿ, ರವೀಂದ್ರ, ಶಿವಕುಮಾರ, ನೀಲಪ್ಪ, ಸುರೇಶಪ್ಪ, ಚಂದ್ರಪ್ಪ
ಹಾಗೂ ಸಮುದಾಯದವರು ಒತ್ತಾಯಿಸಿದರು.